BREAKING NEWS: ಮಾನ್ಸೂನ್ ಅಧಿವೇಶನಕ್ಕೂ ಮುನ್ನ ಸಂಸತ್ತಿನಲ್ಲಿ ಧರಣಿ ಮಾಡುವಂತಿಲ್ಲ: ಪಿಸಿ ಮೋದಿ ಆದೇಶ

ನವದೆಹಲಿ: ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ಸಂಸತ್ತಿನಲ್ಲಿ ಯಾವುದೇ ಧರಣಿಗೆ ಅವಕಾಶ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. BIGG NEWS: ತುಂಗಾಭದ್ರ ನದಿ ನೀರಿನ ಮಟ್ಟ ಹೆಚ್ಚಳ: ಮನೆಗಳು ಸಂಪೂರ್ಣ ಜಲಾವೃತ; ಬೇರೆಡೆಗೆ ಕುಟುಂಬಸ್ಥರ ಸ್ಥಳಾಂತರ   ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಅವರ ಇತ್ತೀಚಿನ ಆದೇಶವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ಈ ಚಿತ್ರಕ್ಕೆ “ವಿಶ್ವಗುರು ಅವರ ಇತ್ತೀಚಿನ ಸಲ್ವೋ – ಡಿ (ಹ್) ಅರ್ನಾ ಮನ … Continue reading BREAKING NEWS: ಮಾನ್ಸೂನ್ ಅಧಿವೇಶನಕ್ಕೂ ಮುನ್ನ ಸಂಸತ್ತಿನಲ್ಲಿ ಧರಣಿ ಮಾಡುವಂತಿಲ್ಲ: ಪಿಸಿ ಮೋದಿ ಆದೇಶ