ಉಪ ಚುನಾವಣೆಯಲ್ಲಿ ಯಾವುದೇ ದಲಿತರು ನಿಮಗೆ ಮತ ಕೊಡಲ್ಲ, ಕಾಂಗ್ರೆಸ್ 3 ಕ್ಷೇತ್ರದಲ್ಲೂ ಸೋಲು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಯಾರೇ ದಲಿತರೂ ನಿಮಗೆ ಮತ ಕೊಡುವುದಿಲ್ಲ. 3ಕ್ಕೆ 3 ಉಪ ಚುನಾವಣಾ ಕ್ಷೇತ್ರಗಳಲ್ಲಿ ಸೋಲುತ್ತೀರಿ ಎಂದು ಎಚ್ಚರಿಸಿದರು. ದಲಿತರ ಹೆಸರು ಹೇಳಿಕೊಂಡೇ 25 ಸಾವಿರ ಕೋಟಿ ನುಂಗಿದ್ದೀರಿ. ವಾಲ್ಮೀಕಿ ನಿಗಮದ 187 ಕೋಟಿ ನುಂಗಿದಿರಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ಇಂದು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕಾಂಗ್ರೆಸ್ ಪಕ್ಷ ಮತ್ತು ಸರಕಾರಕ್ಕೆ ಒಳ ಮೀಸಲಾತಿ ಕೊಡುವ ಬದ್ಧತೆ ಇರಲಿಲ್ಲ. ನಮ್ಮ ಸರಕಾರವು ಹೋರಾಟಗಳು ಬೀದಿಯಲ್ಲಿ ಹೆಚ್ಚಾದ ಕಾಲದಲ್ಲಿ … Continue reading ಉಪ ಚುನಾವಣೆಯಲ್ಲಿ ಯಾವುದೇ ದಲಿತರು ನಿಮಗೆ ಮತ ಕೊಡಲ್ಲ, ಕಾಂಗ್ರೆಸ್ 3 ಕ್ಷೇತ್ರದಲ್ಲೂ ಸೋಲು: ಛಲವಾದಿ ನಾರಾಯಣಸ್ವಾಮಿ