BREAKING NEWS: ಇಂದು ಮುರುಘಾ ಶ್ರೀಗಳಿಗಿಲ್ಲ ಜಾಮೀನು: ಸೆ.16ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ | Murugha Sri

ಚಿತ್ರದುರ್ಗ: ಪೋಕ್ಸೋ ಕೇಸ್ ನಲ್ಲಿ ಬಂಧಿಸಲ್ಪಟ್ಟು, ಜೈಲು ಸೇರಿರುವಂತ ಮುರುಘಾ ಶ್ರೀಗಳು ಸಲ್ಲಿಸಿದ್ದಂತ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ನ್ಯಾಯಾಲಯ ಮುಂದೂಡಿಕೆ ಮಾಡಿದೆ. ಈ ಮೂಲಕ ಇಂದು ಸ್ವಾಮೀಜಿಗೆ ಜಾಮೀನು ದೊರೆಯದೇ ಜೈಲೇ ಗತಿ ಎಂಬಂತೆ ಆಗಿದೆ. ವಿದ್ಯಾರ್ಥಿನಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ, ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ಅವರನ್ನು ಬಂಧಿಸಲಾಗಿತ್ತು. ಇದೀಗ ಜೈಲಿನಲ್ಲಿ ಸ್ವಾಮೀಜಿಯಿದ್ದಾರೆ. BIG BREAKING NEWS: ಸ್ಯಾಂಡಲ್ ವುಡ್ … Continue reading BREAKING NEWS: ಇಂದು ಮುರುಘಾ ಶ್ರೀಗಳಿಗಿಲ್ಲ ಜಾಮೀನು: ಸೆ.16ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ | Murugha Sri