BIGG NEWS: ಮಂಡ್ಯದದಿಂದ ಮತ್ತೆ ಸ್ಪರ್ಧಿಸಲು ನಿಖಿಲ್‌ ಪ್ಲಾನ್;‌ ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ; ನಿಖಿಲ್‌ ಕುಮಾರಸ್ವಾಮಿ

ಮಂಡ್ಯ: ಮುಂಬರುವ ಚುನಾವಣೆಯಲ್ಲಿ ಮಡ್ಯದಿಂದಲೇ ನಿಖಿಲ್‌ ಕುಮಾರಸ್ವಾಮಿ ಮತ್ತೆ ಸ್ಪರ್ಧಿಸಲು ಪ್ಲಾನ್‌ ಮಾಡುತ್ತಿದ್ದಾರೆ. ಯಾಕೆಂದರೆ ಅವರು ಮಂಡ್ಯದಲ್ಲಿ ಮಾತನಾಡಿ, ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ ಎಂದು ಹೇಳಿದ್ದಾರೆ. BIGG NEWS : ಕಾಂತಾರ ಕಥೆ ಒಂದು ಗಿಮಿಕ್​, ಕ್ಲೈಮಾಕ್ಸ್ ಬಗ್ಗೆ ಆಸಕ್ತಿಯೇ ಉಳಿಯಲಿಲ್ಲ : ನಿರ್ದೇಶಕ ಅಭಿರೂಪ್​ ಬಸು ಭಾರೀ ಟೀಕೆ   ನಗರದಲ್ಲಿ ಮಾತನಾಡಿದ ಅವರು, ಜನರು ನನಗೊಂದು ಅವಕಾಶ ನೀಡುತ್ತಾರೆ. ಆಗ ಬಂದು ನಾನು ಮಂಡ್ಯದಲ್ಲಿ ಗುದ್ದಲಿ ಪೂಜೆ ಮಾಡುತ್ತೇನೆ. ಅಲ್ಲಿಯವರೆಗೆ ನಾನು ಯಾವುದೇ ಕಾಮಗಾರಿಗೂ … Continue reading BIGG NEWS: ಮಂಡ್ಯದದಿಂದ ಮತ್ತೆ ಸ್ಪರ್ಧಿಸಲು ನಿಖಿಲ್‌ ಪ್ಲಾನ್;‌ ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ; ನಿಖಿಲ್‌ ಕುಮಾರಸ್ವಾಮಿ