BIGG NEWS: ರಾಜ್ಯದಲ್ಲಿ PFI ಮೇಲೆ NIA ರೇಡ್;‌ ಡಿ.ಜೆ ಹಳ್ಳಿ ಕೇಸ್‌ ನಲ್ಲಿ ಬೇಕಾದವರಿಗಾಗಿ ದಾಳಿ ಆಗಿದೆ- ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ

ಬೆಂಗಳೂರು: ರಾಜ್ಯದ ಹಲವೆಡೆ ಎನ್‌ ಐಎ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಪಿಎಫ್‌ ಐ ಮೇಲೆ ಎನ್‌ ಐಎ ದಾಳಿ ನಡೆಸಿದೆ. BIGG NEWS: PFI ಸಂಫಟನೆ ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ಮೀನಮೇಷ; ಪ್ರಮೋದ್‌ ಮುತಾಲಿಕ್‌   ಇಂದು ಎನ್‌ ಐಎ ದಾಳಿ ನಡೆಸಿದ್ದು, ಅದಕ್ಕೆ ನಾವು ಕೂಡ ಸಹಾಯ ಮಾಡಿದ್ದೇವೆ. ಈಗಾಗಲೇ ಡಿ.ಜೆ ಹಳ್ಳಿ ಕೇಸ್‌ ಗೆ ಸಂಬಂಧಿಸಿದಂತೆ ಕೇಸ್‌ ನಲ್ಲಿ ಬೇಕಾದವರಿಗೆ ರೇಡ್‌ ಆಗಿದೆ ಎಂದು … Continue reading BIGG NEWS: ರಾಜ್ಯದಲ್ಲಿ PFI ಮೇಲೆ NIA ರೇಡ್;‌ ಡಿ.ಜೆ ಹಳ್ಳಿ ಕೇಸ್‌ ನಲ್ಲಿ ಬೇಕಾದವರಿಗಾಗಿ ದಾಳಿ ಆಗಿದೆ- ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ