BREAKING: ಬೆಂಗಳೂರಿನ ಕೆಫೆ ಸ್ಪೋಟದ ‘ಇಬ್ಬರು ಆರೋಪಿ’ಗಳ ಸುಳಿವು ನೀಡಿದವರಿಗೆ ’10 ಲಕ್ಷ’ ಬಹುಮಾನ: ‘NIA’ ಘೋಷಣೆ

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಈಗಾಗಲೇ ಎನ್ಐಎ ಅಧಿಕಾರಿಗಳು ಓರ್ವ ಸಂಚುಕೋರನನ್ನು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರು ಆರೋಪಿಗಳ ಪೋಟೋ ಬಿಡುಗಡೆ ಮಾಡಿದ್ದು, ಅವರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಎನ್ಐಎ ಘೋಷಣೆ ಮಾಡಿದೆ. ಈ ಕುರಿತಂತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ರಾಷ್ಟ್ರೀಯ ತನಿಖಾ ದಳವು, ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಗಳಾದಂತ ಅಬ್ದುಲ್ ಮತೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್ ಹುಸೇನ್ ಶಾಜಿಬ್ … Continue reading BREAKING: ಬೆಂಗಳೂರಿನ ಕೆಫೆ ಸ್ಪೋಟದ ‘ಇಬ್ಬರು ಆರೋಪಿ’ಗಳ ಸುಳಿವು ನೀಡಿದವರಿಗೆ ’10 ಲಕ್ಷ’ ಬಹುಮಾನ: ‘NIA’ ಘೋಷಣೆ