ಬೀದರ್ ಜನತೆಗೆ ಸಿಹಿಸುದ್ದಿ: ತಿರುಪತಿಗೆ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ 

ಬೀದರ್ :  ದೀಪಾವಳಿ ಸಂಭ್ರಮದಲ್ಲಿರುವ ಜನತೆಗೆ ಕೇಂದ್ರ ರೇಲ್ವೆ ಸಚಿವಾಲಯ ಗುಡ್ ನ್ಯೂಸ್ ನೀಡಿದ್ದು, ವಾಯಾ ಹುಮನಾಬಾದ  ಮಾರ್ಗವಾಗಿ ತಿರುಪತಿಗೆ (Tirupati) ಹೋಗಲು ವಿಶೇಷ ರೈಲಿನ ಸಂಚಾರ ಮಾಡಿದೆ.  ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ” ಕ್ಷೇತ್ರದ ಜನತೆಗೆ ದೀಪಾವಳಿ ಹಬ್ಬದ ಕೊಡುಗೆ, ವಾಯಾ ಹುಮನಾಬಾದ ಮಾರ್ಗವಾಗಿ ತಿರುಪತಿಗೆ ವಿಶೇಷ ರೈಲು ಚಲಿಸುತ್ತಿದೆ ” ಎಂದು ಟ್ವೀಟ್ ಮಾಡಿದ್ದಾರೆ. ಈ ವಿಶೇಷ ರೈಲು ಅಕ್ಟೋಬರ್ … Continue reading ಬೀದರ್ ಜನತೆಗೆ ಸಿಹಿಸುದ್ದಿ: ತಿರುಪತಿಗೆ ವಿಶೇಷ ರೈಲು ಸಂಚಾರ, ಇಲ್ಲಿದೆ ವೇಳಾಪಟ್ಟಿ