ರಾಜ್ಯ ಸರ್ಕಾರದಿಂದ ‘ಶಿಶು ಮರಣ’ ತಪ್ಪಿಸಲು ಮಹತ್ವದ ಕ್ರಮ: ‘ತರ್ತು ಚಿಕಿತ್ಸೆ’ಗಾಗಿ ‘ಅಂಬುಲೆನ್ಸ್ ಸೇವೆ’ಗೆ ಚಾಲನೆ

ಬೆಂಗಳೂರು: ನವಜಾತ ಶಿಶುಗಳಿಗೆ ತುರ್ತು ಆರೋಗ್ಯ ಸೇವೆ ಮತ್ತು ಶಿಶುಗಳ ಮರಣ ಪ್ರಮಾಣವನ್ನು ಏಕ ಅಂಕಿಗೆ ಇಳಿಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಆರೋಗ್ಯ ಇಲಾಖೆ ನವಜಾತ ಶಿಶುಗಳ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ನೂತನ 4 ನವಜಾತ ಆಂಬ್ಯುಲೆನ್ಸ್‌ ಸೇವೆಗಳಿಗೆ ಚಾಲನೆ ನೀಡಿದರು. ಅವಧಿಪೂರ್ವವಾಗಿ ಜನಿಸಿದ ಮಗು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿರುವ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಕರೆದೊಯ್ಯುವ ನಿಟ್ಟಿನಲ್ಲಿ‌ ಈ ಅಂಬ್ಯುಲೆನ್ಸ್ ಗಳು ಸಹಕಾರಿಯಾಗಲಿವೆ. … Continue reading ರಾಜ್ಯ ಸರ್ಕಾರದಿಂದ ‘ಶಿಶು ಮರಣ’ ತಪ್ಪಿಸಲು ಮಹತ್ವದ ಕ್ರಮ: ‘ತರ್ತು ಚಿಕಿತ್ಸೆ’ಗಾಗಿ ‘ಅಂಬುಲೆನ್ಸ್ ಸೇವೆ’ಗೆ ಚಾಲನೆ