BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಓಡಾಡುವ ವಾಹನ ಸವಾರರೂ ಎಷ್ಟೇ ಹುಷಾರಾಗಿದ್ರೂ ಸಾಲದು ಅನ್ನೋದರಲ್ಲಿ ತಪ್ಪೇನಿಲ್ಲ. ಕಳೆದು ಹಲವು ದಿನಗಳಿಂದ ರಸ್ತೆ ಗುಂಡಿ ಸಮಸ್ಯೆಯಿದ್ರೆ ಇದೀಗ ಮರಗಳ ಕೊಂಬೆಗಳಿಂದ ಜೀವ ಬಲಿಯಾಗುವ ಸಾಧ್ಯತೆ ಹೆಚ್ಚಾಗಿದ್ದು. ಇತ್ತಿಚೇಗೆ ಒಣಗಿದ ಮರದ ಕೊಂಬೆಗಳು, ಕಾರು, ಬೈಕ್, ಪಾದಾಚಾರಿಗಳ ತಲೆ ಮೇಲೆ ಬೀಳುವ ಪ್ರಕರಣಗಳು ಹೆಚ್ಚಾಗಿದೆ ಎಂದು ವರದಿಯಾಗುತ್ತಿದೆ. ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut ಕಳೆದ ಒಂದು ವಾರದ ಹಿಂದೆ ಬಸವೇಶ್ವರ ನಗರದಲ್ಲಿ ವ್ಯಕ್ತಿಯೊಬ್ಬರು … Continue reading BIG NEWS : BBMP ಅಧಿಕಾರಿಗಳ ನಿರ್ಲಕ್ಷ್ಯ..? ಕಾರು, ಬೈಕ್‍ಗಳ ಮೇಲೆ ಒಣ ಮರದ ರೆಂಬೆ ಬಿದ್ದು ಅವಾಂತರ : ಸ್ಪಾಟ್‍ನಲ್ಲೇ ಜೀವ ಬಲಿ ಗ್ಯಾರಂಟಿ