BIG NEWS : ದೆಹಲಿ ಪಾಲಿಕೆ ನಡೆಸಲು ಕೇಂದ್ರದ ಸಹಕಾರ, ಪ್ರಧಾನಿ ಆಶೀರ್ವಾದ ಬೇಕು : ಸಿಎಂ ಅರವಿಂದ್ ಕೇಜ್ರಿವಾಲ್ |CM Kejriwal on MCD Win

ನವದೆಹಲಿ : ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ  ಗೆಲುವಿನ ನಗೆ ಬೀರಿದ್ದು, 15 ವರ್ಷಗಳ ಬಿಜೆಪಿ ಆಡಳಿತವನ್ನು ಕೊನೆಗೊಳಿಸಿದೆ. ಇನ್ನು ಭರ್ಜರಿ ಗೆಲುವಿನ ಸಂಭ್ರಮದಲ್ಲಿರುವ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಪ್ರತಿಕ್ರಿಯಿಸಿದ್ದು, ಪಾಲಿಕೆಯಲ್ಲಿ ಉತ್ತಮ  ಆಡಳಿತ ನಡೆಸಲು ಕೇಂದ್ರ ಮತ್ತು ಪ್ರಧಾನಿ ಮೋದಿರುವರ ಆಶೀರ್ವಾದ ಕೋರಿದ್ದಾರೆ. ದೆಹಲಿಯಲ್ಲಿ ಕೆಲಸ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ ಸಹಕಾರವನ್ನು ನಾನು ಬಯಸುತ್ತೇನೆ. ನಾನು ಕೇಂದ್ರಕ್ಕೆ ಮನವಿ ಮಾಡುತ್ತೇನೆ. ದೆಹಲಿಯನ್ನು ಉತ್ತಮಗೊಳಿಸಲು ಪ್ರಧಾನಿಯವರ ಆಶೀರ್ವಾದವನ್ನು ಕೇಳುತ್ತೇನೆ. ಎಂಸಿಡಿಯನ್ನು … Continue reading BIG NEWS : ದೆಹಲಿ ಪಾಲಿಕೆ ನಡೆಸಲು ಕೇಂದ್ರದ ಸಹಕಾರ, ಪ್ರಧಾನಿ ಆಶೀರ್ವಾದ ಬೇಕು : ಸಿಎಂ ಅರವಿಂದ್ ಕೇಜ್ರಿವಾಲ್ |CM Kejriwal on MCD Win