BIGG NEWS : ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ನೀಚಕೃತ್ಯ : ಸ್ನಾನ ಮಾಡದೇ ಪ್ರವೇಶಿಸಿದ ಮಹಿಳೆಗೆ ರಾಡ್‌ನಿಂದ ಹಲ್ಲೆ, ಜೀವ ಬೆದರಿಕೆ

ಬೆಂಗಳೂರು :  ಬೆಂಗಳೂರಿನ  ಪ್ರಸಿದ್ಧ ವೆಂಕಟೇಶ್ವರ ದೇಗುಲದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡದೇ ಬಂದ ಕಾರಣಕ್ಕೆ ಜುಟ್ಟು ಹಿಡಿದು ಹೊರಗೆ ತಳ್ಳಿದ ನೀಚಕೃತ್ಯ  ಬೆಳಕಿಗೆ ಬಂದಿದೆ.  BIGG NEWS : ‘ಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಾಳಿ’ಯಿದೆ: ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ ಡಿಸೆಂಬರ್ 22 ರಂದು ವೆಂಕಟೇಶ್ವರ ದೇಗುಲಕ್ಕೆ ಬಂದ ಮಹಿಳೆ ಹೇಮಾವತಿ ಬಂದಿದ್ದರು ಆ ಸಂದರ್ಭದಲ್ಲಿ ನೀವು  ಸ್ನಾನ ಮಾಡದೇ ದೇಗುಲಕ್ಕೆ ಪ್ರವೇಶಿಸಿದ್ದೀರಿ ಎಂದು ಆರೋಪಿಸಿ, ಆಕೆಯ ತಲೆ ಕೂದಲನ್ನು ಹಿಡಿದು ಎಳೆದು … Continue reading BIGG NEWS : ಬೆಂಗಳೂರಿನ ವೆಂಕಟೇಶ್ವರ ದೇಗುಲದಲ್ಲಿ ನೀಚಕೃತ್ಯ : ಸ್ನಾನ ಮಾಡದೇ ಪ್ರವೇಶಿಸಿದ ಮಹಿಳೆಗೆ ರಾಡ್‌ನಿಂದ ಹಲ್ಲೆ, ಜೀವ ಬೆದರಿಕೆ