BIG NEWS: ‘ನವ್ಯಶ್ರೀ ಹನಿಟ್ರಾಫ್ ಕೇಸ್’ಗೆ ಮತ್ತೊಂದು ಟ್ವಿಸ್ಟ್: ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ ಪ್ರಕರಣ ದಾಖಲು

ಬೆಳಗಾವಿ: ರಾಜ್ಯ ಸರ್ಕಾರದ ಸರ್ಕಾರಿ ಅಧಿಕಾರಿಯಾಗಿರುವಂತ ರಾಜಕುಮಾರ ಟಾಕಳೆ ವಿರುದ್ಧ, ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಅತ್ಯಾಚಾರ, ಗರ್ಭಪಾತ, ಮೋಸದ ಆರೋಪ ಹೊರಿಸಿ, ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ‘ನಿವೃತ್ತಿ’ಯ ಬಗ್ಗೆ ಬಿಸಿ ಬಿಸಿ ಚರ್ಚೆ: 92ರಲ್ಲೂ ನಿವೃತ್ತಿಯಿಲ್ಲವೆಂದ ಮಾಜಿ ಸಚಿವ ನವ್ಯಶ್ರೀ ತನ್ನ ಕೈಬರಹದಲ್ಲೇ 12 ಪುಟಗಳ ದೂರನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಪೊಲೀಸರಿಗೆ ನೀಡಿದಂತ ದೂರಿನಲ್ಲಿ ಟಾಕಳೆ ವಿರುದ್ಧ ಅತ್ಯಾಚಾರ, ಅಪಹರಣ, ಗರ್ಭಪಾತ, ಮೋಸ, ಮಹಿಳೆ ಮೇಲೆ ಹಲ್ಲೆ, ಅವಾಚ್ಯ … Continue reading BIG NEWS: ‘ನವ್ಯಶ್ರೀ ಹನಿಟ್ರಾಫ್ ಕೇಸ್’ಗೆ ಮತ್ತೊಂದು ಟ್ವಿಸ್ಟ್: ಟಾಕಳೆ ವಿರುದ್ಧ ಅತ್ಯಾಚಾರ, ಗರ್ಭಪಾತ ಪ್ರಕರಣ ದಾಖಲು