BREAKING NEWS: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ನಾಳೆ ವಿಚಾರಣೆಗೆ ‌ಹೋಗದಂತೆʻ ಡಿಕೆ ಬ್ರದರ್ಸ್‌ ನಿರ್ಧಾರ ʼ| DK Sivakumar

ಬೆಂಗಳೂರು: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಬ್ರದರ್ಸ್‌ ಗೆ ಇಡಿ ಸಮನ್ಸ್‌ ನೀಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಳೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ನಾಳೆ ವಿಚಾರಣೆಗೆ ಹೋಗದಂತೆ ಡಿಕೆ ಬ್ರದರ್ಸ್‌ ನಿರ್ಧಾರ ಮಾಡಿದ್ದಾರೆ. BIGG NEWS: ಕಾಂಗ್ರೆಸ್ ನ `ಭಾರತ್ ಜೋಡೋ ಪಾದಯಾತ್ರೆ ಆರಂಭ; 12 ನಿಮಿಷ ನಡೆದು ಕಾರು ಏರಿದ ಸೋನಿಯಾ ಗಾಂಧಿ   ಭಾರತ್‌ ಜೋಡೋ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್‌ ಭಾಗಿಯಾಗಿದ್ದಾರೆ. ಹೀಗಾಗಿ ನಾಳೆ ವಿಚಾರಣೆಗೆ ಹೋಗದಂತೆ ಡಿಕೆ ಬ್ರದರ್ಸ್‌ ನಿರ್ಧಾರಿಸಿದ್ದಾರೆ. … Continue reading BREAKING NEWS: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ : ನಾಳೆ ವಿಚಾರಣೆಗೆ ‌ಹೋಗದಂತೆʻ ಡಿಕೆ ಬ್ರದರ್ಸ್‌ ನಿರ್ಧಾರ ʼ| DK Sivakumar