BREAKING NEWS: ಆ.11ರಿಂದ ರಾಜ್ಯದ ಶಾಲೆಗಳ ಮೇಲೆ 3 ದಿನ ‘ರಾಷ್ಟ್ರಧ್ವಜ ಹಾರಾಟ’ ಕಡ್ಡಾಯ – ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ದೇಶಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಕರೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಆಚರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ರಾಜ್ಯದ ಎಲ್ಲಾ ಶಾಲೆಗಳ ಮೇಲೆ 3 ದಿನ ರಾಷ್ಟ್ರಧ್ವಜ ( National Flag ) ಹಾರಾಟ ಕಡ್ಡಾಯಗೊಳಿಸಿ ಸರ್ಕಾರದ ಆದೇಶ ಹೊರಡಿಸಿದೆ. ಈ ವಸ್ತುಗಳನ್ನು ಸಡಿಲವಾಗಿ ಮಾರಾಟ ಮಾಡಿದಾಗ ಜಿಎಸ್ಟಿಯಿಂದ ವಿನಾಯಿತಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಂಬಂಧ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ … Continue reading BREAKING NEWS: ಆ.11ರಿಂದ ರಾಜ್ಯದ ಶಾಲೆಗಳ ಮೇಲೆ 3 ದಿನ ‘ರಾಷ್ಟ್ರಧ್ವಜ ಹಾರಾಟ’ ಕಡ್ಡಾಯ – ಶಿಕ್ಷಣ ಇಲಾಖೆ ಆದೇಶ