ಮತ್ತೆ ‘ತಿರುಪತಿ ತಿರುಮಲ’ಕ್ಕೆ ‘ನಂದಿನಿ ತುಪ್ಪ’ ಸರಬರಾಜು: ಟ್ಯಾಂಕರ್ ಮೂಲಕ ಸಾಗಾಟಕ್ಕೆ ‘ಸಿಎಂ ಚಾಲನೆ’

ಬೆಂಗಳೂರು: ಒಂದು ವರ್ಷದ ಹಿಂದೆ ತಿರುಪತಿ ತಿರುಮಲಕ್ಕೆ ಸಾಗಿಸಲಾಗುತ್ತಿದ್ದಂತ ನಂದಿನಿ ತುಪ್ಪದ ಸರಬರಾದು ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಗೊಂಡಿದೆ. ಟ್ಯಾಂಕರ್ ಮೂಲಕ ನಂದಿನಿ ತುಪ್ಪವನ್ನು ತಿರುಪತಿ ತಿರುಮಲಕ್ಕೆ ಸಾಗಿಸಲು ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಿರುಪತಿ ತಿರುಮಲಕ್ಕೆ ಸ್ಥಗಿತವಾಗಿದ್ದ ನಂದಿನಿ ತುಪ್ಪ ಸರಬಾಜಿಗೆ ಟ್ಯಾಂಕರ್ ಮೂಲಕ ಸಾಗಿಸುವುದಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಎಂಡಿ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತಿರಾಗಿದ್ದರು. … Continue reading ಮತ್ತೆ ‘ತಿರುಪತಿ ತಿರುಮಲ’ಕ್ಕೆ ‘ನಂದಿನಿ ತುಪ್ಪ’ ಸರಬರಾಜು: ಟ್ಯಾಂಕರ್ ಮೂಲಕ ಸಾಗಾಟಕ್ಕೆ ‘ಸಿಎಂ ಚಾಲನೆ’