‘ಹೆಸರು, ತೊಗರಿ ಬೆಳೆಗಾರ’ರಿಗೆ ಬಹುಮುಖ್ಯ ಮಾಹಿತಿ: ನಾಳೆ ‘ಕೀಟ ನಿರ್ವಹಣೆ’ ಕುರಿತು ಆನ್ ಲೈನ್ ಮೂಲಕ ತರಬೇತಿ

ಬಾಗಲಕೋಟೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದರೈತರ ಉಪಯೋಗಕ್ಕಾಗಿ ಜುಲೈ 19 ರಂದು ಮಧ್ಯಾಹ್ನ 3.30 ರಿಂದ 4.30 ಗಂಟೆಯವರೆಗೆ ಗೂಗಲ್ ಮೀಟ್ ಮೂಲಕ ಹೆಸರು ಮತ್ತು ತೊಗರಿ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಅಪಘಾತ ಪರಿಹಾರ ಯೋಜನೆ-ನೋಂದಣಿಗೆ ಅರ್ಜಿ ಆಹ್ವಾನ ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು https://meet.google.com/arh-uspd-qru ಗೂಗಲ್ ಮೀಟ್ ಲಿಂಕ್‍ನ್ನು ಒತ್ತಿ ತರಬೇತಿಗೆ ಹಾಜರಾಗುವುದು. ರೈತರು ಈ ಆನ್‍ಲೈನ್ ತರಬೇತಿಯ ಸದುಪಯೋಗವನ್ನು ಪಡೆಯಬೇಕೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ … Continue reading ‘ಹೆಸರು, ತೊಗರಿ ಬೆಳೆಗಾರ’ರಿಗೆ ಬಹುಮುಖ್ಯ ಮಾಹಿತಿ: ನಾಳೆ ‘ಕೀಟ ನಿರ್ವಹಣೆ’ ಕುರಿತು ಆನ್ ಲೈನ್ ಮೂಲಕ ತರಬೇತಿ