BIGG NEWS : ‘ಬಹಿರಂಗ ಹೇಳಿಕೆ’ ನೀಡದಂತೆ ಪ್ರತಾಪ್ ಸಿಂಹ, ರಾಮದಾಸ್ ಗೆ ‘ನಳೀನ್ ಕುಮಾರ್ ಕಟೀಲ್’ ಖಡಕ್ ವಾರ್ನಿಂಗ್

ಬೆಂಗಳೂರು : ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ಕುರಿತಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಕೃಷ್ಣರಾಜ ಶಾಸಕ ಎಸ್,ಎ ರಾಮದಾಸ್ ಅವರಿಬ್ಬರಿಗೂ ಪರಸ್ಪರ ಕಚ್ಚಾಟ ಶುರುವಾಗಿದೆ. ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಬ್ಬರಿಗೂ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ನಿಮ್ಮಿಬ್ಬರ ಪರಸ್ಪರ ವೈಯಕ್ತಿಕ ಜಗಳದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆ. ಯಾವ ಕಾರಣಕ್ಕೂ ಇನ್ನುಮುಂದೆ ಬಹಿರಂಗವಾಗಿ ಜಗಳವಾಡಬಾರದು, ಬಹಿರಂಗ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಸರ್ಕಾರ ಒಂದು ನಿರ್ಧಾರಕ್ಕೆ … Continue reading BIGG NEWS : ‘ಬಹಿರಂಗ ಹೇಳಿಕೆ’ ನೀಡದಂತೆ ಪ್ರತಾಪ್ ಸಿಂಹ, ರಾಮದಾಸ್ ಗೆ ‘ನಳೀನ್ ಕುಮಾರ್ ಕಟೀಲ್’ ಖಡಕ್ ವಾರ್ನಿಂಗ್