ಬೆಳಗಾವಿ :  ಮುಂದಿನ ಎಲೆಕ್ಷನ್​ನಲ್ಲಿ ಬಿಜೆಪಿ 150 ಸ್ಥಾನ ಗೆದ್ದು, ಸಿದ್ದರಾಮಯ್ಯಗೆ ರಾಜಕೀಯ ಸನ್ಯಾಸ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ದೇಶದಲ್ಲಿ RSS ನಿಷೇಧಿಸಬೇಕೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆರ್​ಎಸ್​ಎಸ್ ಅಲ್ಲ, ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು ಎಂದರು.

ವಿರೋಧ ಪಕ್ಷದ ಶಾಸಕರು ಆಡಳಿತ ಪಕ್ಷಕ್ಕೆ ಹೋಗುವುದನ್ನು ಕಂಡಿದೀರಿ. ಆಡಳಿತ ಪಕ್ಷದಲ್ಲಿದ್ದ ಪವರ್‌ಫುಲ್ ನಾಯಕ ರಮೇಶ್ ಜಾರಕಿಹೊಳಿ ವಿರೋಧ ಪಕ್ಷಕ್ಕೆ ಬಂದ್ರು ಎಂದು ರಮೇಶ್ ಜಾರಕಿಹೊಳಿ ಅವರನ್ನು ನಳಿನ್‌ಕುಮಾರ್ ಕಟೀಲ್ ಹೊಗಳಿದರು.

BIG BREAKING NEWS: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳ ದಾಳಿ | DK Shivakumar

BIG NEWS : ಸೇನಾ ನಿಲ್ದಾಣಕ್ಕೆ ‘ರಕ್ಷಣಾ ಸಚಿವ’ರ ಭೇಟಿ ; ಯೋಧರೊಂದಿಗೆ ‘ಸಂದೇಸೆ ಆತೆ ಹೈ’ ಅಂತಾ ಗುನುಗುನಿಸಿದ ‘ಸಿಂಗ್’ |Indian Army

Share.
Exit mobile version