BIG BREAKING NEWS: ಮಹಾರಾಷ್ಟ್ರದ ನಾಗ್ಪುರದಲ್ಲಿ ಪಾದಚಾರಿ ಮೇಲ್ ಸೇತುವೆ ಕುಸಿತ: ಹಲವರಿಗೆ ಗಾಯ | Nagpur Foot Overbridge Collapses

ಮಹಾರಾಷ್ಟ್ರ : ಇಲ್ಲಿನ ನಾಗ್ಬುರದಲ್ಲಿನ ರೈಲ್ವೆ ಜಂಕ್ಷನ್ ಪಾದಚಾರಿ ಮೇಲ್ ಸೇತುವೆ ದಿಢೀರ್ ಕುಸಿತಗೊಂಡ ಪರಿಣಾಮ, ಅನೇಕರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳ ನಿರ್ಮಾಣ – ಸಿಎಂ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರದ ಚಂದ್ರಾಪುರದ ಬಲ್ಹರ್ ಷಾ ರೈಲ್ವೆ ಜಂಕ್ಷನ್ ನಲ್ಲಿ ಫುಟ್ ಓವರ್ ಬ್ರಿಡ್ಜ್ ನಿಂದ ಸ್ಲ್ಯಾಬ್ ಗಳು ಬಿದ್ದಿವೆ. ಈ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ನಾಗ್ಪುರ … Continue reading BIG BREAKING NEWS: ಮಹಾರಾಷ್ಟ್ರದ ನಾಗ್ಪುರದಲ್ಲಿ ಪಾದಚಾರಿ ಮೇಲ್ ಸೇತುವೆ ಕುಸಿತ: ಹಲವರಿಗೆ ಗಾಯ | Nagpur Foot Overbridge Collapses