ಉದ್ಯಮಿಗೆ ಎದುರಾದ ಆರ್ಥಿಕ ಸಂಕಷ್ಟ: ಕುಟುಂಬಸ್ಥರಿದ್ದ ಕಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದವ ಸಾವು, ಪತ್ನಿ-ಮಗನ ಸ್ಥಿತಿ ಗಂಭೀರ

ನಾಗ್ಪುರ: ಹಣಕಾಸಿನ ತೊಂದರೆಯಿಂದ ನಾಗ್ಪುರದಲ್ಲಿ ಉದ್ಯಮಿಯೊಬ್ಬರು ತನ್ನ ಕುಟುಂಬ ಸಮೇತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಈ ವೇಳೆ ಉದ್ಯಮಿ ಸಾವನಪ್ಪಿದರೆ, ಅದೃಷ್ಟವಶಾತ್‌ ಆತನ ಪತ್ನಿ ಮತ್ತು ಮಗ ಕಾರಿನಿಂದ ಹೊರಬಂದು ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ನಾಗ್ಪುರದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಉದ್ಯಮಿಯನ್ನು 58 ವರ್ಷದ ರಾಮರಾಜ್ ಭಟ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಮತ್ತು ಮಗನಿಗೆ ಹೋಟೆಲ್‌ಗೆ ಊಟಕ್ಕೆ ಹೋಗುವುದಾಗಿ ಕರೆದುಕೊಂಡು ಬಂದಿದ್ದಾರೆ. ದಾರಿ ಮಧ್ಯೆ ಕಾರನ್ನು … Continue reading ಉದ್ಯಮಿಗೆ ಎದುರಾದ ಆರ್ಥಿಕ ಸಂಕಷ್ಟ: ಕುಟುಂಬಸ್ಥರಿದ್ದ ಕಾರಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದವ ಸಾವು, ಪತ್ನಿ-ಮಗನ ಸ್ಥಿತಿ ಗಂಭೀರ