ಮಾಡಿದ್ದುಣ್ಣೋ ಮಾರಾಯ: ಯುವತಿ ಮೇಲೆ ಆ್ಯಸಿಡ್ ಎರಚಿ ಜೈಲುಪಾಲಾದ ʻನಾಗʼನಿಗೆ ʻಗ್ಯಾಂಗ್ರಿನ್‌ʼ

ಬೆಂಗಳೂರು: ಪ್ರೇಮಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿ ಜೈಲುಪಾಲಾಗಿರುವ ಆರೋಪಿ ನಾಗೇಶ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು, ಮಾಡಿದ್ದುಣ್ಣೋ ಮಾರಾಯ ಎಂಬಂತೆ ತಾನು ಮಾಡಿದ ತಪ್ಪಿಗೆ ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಗೇಶ್‌ ಗ್ಯಾಂಗ್ರಿನ್‌ ರೋಗದಿಂದ ಬಳಲುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಿವಾಸಿಯಾಗಿದ್ದಂತ ಆರೋಪಿ ನಾಗೇಶ್, ಏಪ್ರಿಲ್ 28, 2022ರಂದು ಪ್ರೀತಿಸಲು ನಿರಾಕರಿಸಿದ ಕಾಮಾಕ್ಷಿಪಾಳ್ಯದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಈ ಸಂಬಂಧ … Continue reading ಮಾಡಿದ್ದುಣ್ಣೋ ಮಾರಾಯ: ಯುವತಿ ಮೇಲೆ ಆ್ಯಸಿಡ್ ಎರಚಿ ಜೈಲುಪಾಲಾದ ʻನಾಗʼನಿಗೆ ʻಗ್ಯಾಂಗ್ರಿನ್‌ʼ