BREAKING NEWS: ‘ಮೈಸೂರು ದಸರಾ’ ಆನೆ ‘ಗೋಪಾಲಸ್ವಾಮಿ’ ಇನ್ನಿಲ್ಲ | Mysuru Dasara elephant Gopalaswamy no more

ಮೈಸೂರು: ದಸರಾ ಜಂಬೂಸವಾರಿಯಲ್ಲಿ ( Mysure Dasara ) ಪ್ರಮುಖ ಆಕರ್ಷಣೆಯಾಗಿ, ದಸರಾ ವೀಕ್ಷಕರನ್ನು ಸೆಳೆಯುತ್ತಿದ್ದಂತ ಗೋಪಾಲಸ್ವಾಮಿ ಆನೆ, ಇಂದು ನಿಧನವಾಗಿದೆ. ಈ ಮೂಲಕ ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಇನ್ನಿಲ್ಲವಾಗಿದೆ. BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್ ಈ ಬಾರಿಯ ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಆನೆ ಭಾಗಿಯಾಗಿತ್ತು. ದಸರಾ ಬಳಿಕ ಕಾಡಾನೆ ಶಿಬಿರಕ್ಕೆ ತೆರಳಿದ್ದಂತ ಗೋಪಾಲಸ್ವಾಮಿ, ಕಾಡಾನೆಯ ಜೊತೆಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ಕೆಲ ದಿನಗಳಿಂದ ಚಿಕಿತ್ಸೆ … Continue reading BREAKING NEWS: ‘ಮೈಸೂರು ದಸರಾ’ ಆನೆ ‘ಗೋಪಾಲಸ್ವಾಮಿ’ ಇನ್ನಿಲ್ಲ | Mysuru Dasara elephant Gopalaswamy no more