ಇಡೀ ರಾಜ್ಯ ಸುತ್ತುತ್ತಿದ್ದರೂ ನನ್ನ ಹೃದಯ ರಾಮನಗರದಲ್ಲಿದೆ : HD ಕುಮಾರಸ್ವಾಮಿ ಹೇಳಿಕೆ

ರಾಮನಗರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ನಡೆಸುತ್ತಿದ್ದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಎಚ್ ಡಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಇಡೀ ರಾಜ್ಯ ಸುತ್ತಿದರು ಕೂಡ ನನ್ನ ಹೃದಯ ರಾಮನಗರದಲ್ಲಿದೆ ನಾನು ರಾಮನಗರ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು. ನನ್ನ ಕೊನೆಯ ಉಸಿರು ಇರುವರೆಗೂ ರಾಮನಗರ ಜಿಲ್ಲೆಯನ್ನು ಮರೆಯಲ್ಲ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಯಾವ ರೀತಿ ನಡಿತಿದೆ … Continue reading ಇಡೀ ರಾಜ್ಯ ಸುತ್ತುತ್ತಿದ್ದರೂ ನನ್ನ ಹೃದಯ ರಾಮನಗರದಲ್ಲಿದೆ : HD ಕುಮಾರಸ್ವಾಮಿ ಹೇಳಿಕೆ