BIGG NEWS: ನನ್ನ ಅಪ್ಪನಾಣೆ ಇನ್ನೂ 5 ವರ್ಷ ನಾನೇ ಎಂಎಲ್‌ ಎ; ಶಾಸಕ ಶ್ರೀನಿವಾಸ್‌ ಭವಿಷ್ಯ

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಯಕ್ಕಲಕಟ್ಟೆ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್‌ ಹೇಳಿಕೆ ನೀಡಿದ್ದಾರೆ. ನನ್ನ ಅಪ್ಪನಾಣೆ ಇನ್ನೂ 5 ವರ್ಷ ನಾನೇ ಎಂಎಲ್‌ ಎ ಆಗೋದು ಎಂದು ಭವಿಷ್ಯ ನುಡಿದಿದ್ದಾರೆ BREAKING NEWS: ಬೆಂಗಳೂರು ಗುಂಡಿಗೆ ಮಹಿಳೆ ಬಲಿ; KSRTC ಡ್ರೈವರ್‌ ಅರೆಸ್ಟ್‌ ನಗರದಲ್ಲಿ ಮಾತನಾಡಿದ ಅವರು, ಯಾರ ಊಹೆಗೂ ನಿಲುಕದ್ದು ನನ್ನ ಭವಿಷ್ಯ. ಚುನಾವಣೆ ವೇಳೆ ಕಾಗೆ, ಗೂಬೆಗಳೆಲ್ಲ ವೇಷ ಹಾಕಿ ಬರ್ತಾರೆ ಎಂದು ತನ್ನ ವಿರೋಧಿಗಳಿಗೆ ಗುಬ್ಬಿ … Continue reading BIGG NEWS: ನನ್ನ ಅಪ್ಪನಾಣೆ ಇನ್ನೂ 5 ವರ್ಷ ನಾನೇ ಎಂಎಲ್‌ ಎ; ಶಾಸಕ ಶ್ರೀನಿವಾಸ್‌ ಭವಿಷ್ಯ