ನನ್ನ ಕಂಡ್ರೇ.. ಬಿಜೆಪಿಯವರಿಗೆ ಭಯವೋ ಭಯ – ಮಾಜಿ ಸಿಎಂ ಸಿದ್ಧರಾಮಯ್ಯ

ಚಿಕ್ಕಬಳ್ಳಾಪುರ: ನನ್ನ ಕಂಡ್ರೇ ಸಾಕು ಬಿಜೆಪಿ ನಾಯಕರಿಗೆ ( BJP Leader ) ಭಯವೋ ಭಯ. ನನ್ನ ಮೇಲೆ ಅದಕ್ಕೆ ಹುರಿದು ಬೀಳುತ್ತಿದ್ದಾರೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಹೇಳಿದ್ದಾರೆ. BREAKING NEWS: ಜೆಡಿಯುಗೆ ಮಾಜಿ ಕೇಂದ್ರ ಸಚಿವ ಆರ್.ಸಿ.ಪಿ ಸಿಂಗ್ ರಾಜೀನಾಮೆ | RCP Singh resigns from JD(U) ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿಯವರು ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ, ಕೇವಲ ಸ್ವಾತಂತ್ರ್ಯದ ಫಲಾನುಭವಿಗಳು … Continue reading ನನ್ನ ಕಂಡ್ರೇ.. ಬಿಜೆಪಿಯವರಿಗೆ ಭಯವೋ ಭಯ – ಮಾಜಿ ಸಿಎಂ ಸಿದ್ಧರಾಮಯ್ಯ