ಭಾರತದಲ್ಲಿರುವ ‘ಮುಸ್ಲಿಂ’ರು ಕೂಡ ‘ಹಿಂದೂ’ಗಳೇ : ಹರಿಹರ ಪೀಠದ ವಚನಾನಂದಶ್ರೀ ಅಚ್ಚರಿಯ ಹೇಳಿಕೆ!

ಹಾವೇರಿ : ಭಾರತದಲ್ಲಿ ಇರುವಂತಹ ಮುಸ್ಲಿಂರು ಕೂಡ ಹಿಂದುಗಳೇ. ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವವರು ಸಹ ಹಿಂದೂಗಳೇ. ಹಿಂದೂ ಅಂದರೆ ಶುದ್ಧವಾದ ಜೀವನ ಪದ್ಧತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಅಂದರೆ ಸತ್ಯ ಹಾಗೂ ಸನಾತನ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಂದು ಹಾವೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ … Continue reading ಭಾರತದಲ್ಲಿರುವ ‘ಮುಸ್ಲಿಂ’ರು ಕೂಡ ‘ಹಿಂದೂ’ಗಳೇ : ಹರಿಹರ ಪೀಠದ ವಚನಾನಂದಶ್ರೀ ಅಚ್ಚರಿಯ ಹೇಳಿಕೆ!