BIG NEWS: ಮೈಸೂರಲ್ಲಿ ‘ಮೋದಿ ಪರ ಹಾಡು’ ಬರೆದಿದಕ್ಕೆ ‘ಮುಸ್ಲಿಂ ಯುವಕ’ರಿಂದ ಹಲ್ಲೆ: ದೂರು ದಾಖಲು

ಮೈಸೂರು: ಬೆಂಗಳೂರಲ್ಲಿ ಶ್ರೀರಾಮನವಮಿ ಮುಗಿಸಿ ಕಾರಿನಲ್ಲಿ ಹೋಗುತ್ತಿದ್ದಂತ ಯುವಕರನ್ನು ಅಡ್ಡಗಟ್ಟಿದ್ದಂತ ಮುಸ್ಲೀಂ ಯುವಕರು, ಜೈ ಶ್ರೀರಾಂ ಅಲ್ಲ, ಅಲ್ಲಾ ಹು ಅಕ್ಬರ್ ಎಂಬುದಾಗಿ ಕೂಗುವಂತೆ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನೊಬ್ಬನನ್ನು ಮುಸ್ಲೀಂ ಯುವಕರು ಹಲ್ಲೆ ನಡೆಸಿರುವಂತ ಘಟನೆ ಮೈಸೂರಲ್ಲಿ ನಡೆದಿದೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ರೋಹಿತ್ ಎಂಬಾತನ ಮೇಲೆ ಪ್ರಧಾನಿ ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲೀಂ ಯುವಕರು ಹಲ್ಲೆ ಮಾಡಿರುವಂತ ಘಟನೆ ನಡೆದಿದೆ. ಮೈಸೂರಿನ … Continue reading BIG NEWS: ಮೈಸೂರಲ್ಲಿ ‘ಮೋದಿ ಪರ ಹಾಡು’ ಬರೆದಿದಕ್ಕೆ ‘ಮುಸ್ಲಿಂ ಯುವಕ’ರಿಂದ ಹಲ್ಲೆ: ದೂರು ದಾಖಲು