BIGG NEWS : ‘ಮುರುಘಾ ಶ್ರೀ’ ಕೇಸ್ ನ ಸಂತ್ರಸ್ತ ನಾಲ್ವರು ಮಕ್ಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ : ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹ

ಚಿತ್ರದುರ್ಗ : ಮುರುಘಾಶ್ರೀ ಕೇಸ್ ನ ಸಂತ್ರಸ್ತ ನಾಲ್ವರು ಮಕ್ಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ ಎಂದು ಮೈಸೂರು ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹಿಸಿದರು. ಇಂದು ಡಿವೈಎಸ್ಪಿ ಕಚೇರಿಯಲ್ಲಿ ವಿಚಾರಣೆ ಬಳಿಕ ಮಾತನಾಡಿದವರು ಸಂತ್ರಸ್ತ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಹೇಳಿದರು, ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಯಲಿ. ನನಗೆ ಸಿಡಬ್ಲೂಸಿ ಮೇಲೆ ನಂಬಿಕೆ ಇಲ್ಲ, ಚಿತ್ರದುರ್ಗ ಸಿಡಬ್ಲೂಸಿ ಮೇಲಂತೂ ನಂಬಿಕೆಯೇ ಇಲ್ಲ. ನ್ಯಾಯಾಂಗದ ಸುಪರ್ದಿಯಲ್ಲಿ ಸಿಬಿಐ ತನಿಖೆ … Continue reading BIGG NEWS : ‘ಮುರುಘಾ ಶ್ರೀ’ ಕೇಸ್ ನ ಸಂತ್ರಸ್ತ ನಾಲ್ವರು ಮಕ್ಕಳಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲಿ : ಒಡನಾಡಿ ಸಂಸ್ಥೆಯ ಪರಶುರಾಮ್ ಆಗ್ರಹ