ಮುಂದಿನ ಸಿಎಂ ‘ಮುರುಗೇಶ್ ನಿರಾಣಿ’ : ಸಂಚಲನ ಸೃಷ್ಟಿಸಿದ ಶಾಸಕ ‘ರಾಮಣ್ಣ ಲಮಾಣಿ’ ಹೇಳಿಕೆ
ಗದಗ : ಮುಂದಿನ ಸಿಎಂ ಮುರುಗೇಶ್ ನಿರಾಣಿ ಎಂದು ಪಂಚಮಸಾಲಿ ಸಮಾವೇಶದಲ್ಲಿ ಶಾಸಕ ರಾಮಣ್ಣ ಲಮಾಣಿ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇಂದು ಭಾನುವಾರ ಲಕ್ಷ್ಮೇಶ್ವರ ಪಟ್ಟಣದಲ್ಲಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು ಸ್ವಲ್ಪ ದಿನದಲ್ಲೇ ಮುರುಗೇಶ್ ನಿರಾಣಿ ಸಿಎಂ ಆಗಲಿದ್ದಾರೆ, ಇಂತವರು ಸಿಎಂ ಆದ್ರೆ ನಮ್ಮಂತಹ ಶಾಸಕರು ಬದುಕುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ಸಿಎಂ ಮುರುಗೇಶ್ ನಿರಾಣಿ ಎಂಬ ಹೇಳಿಕೆ ರಾಜ್ಯ ರಾಜಕಾರಣದಲ್ಲಿ … Continue reading ಮುಂದಿನ ಸಿಎಂ ‘ಮುರುಗೇಶ್ ನಿರಾಣಿ’ : ಸಂಚಲನ ಸೃಷ್ಟಿಸಿದ ಶಾಸಕ ‘ರಾಮಣ್ಣ ಲಮಾಣಿ’ ಹೇಳಿಕೆ
Copy and paste this URL into your WordPress site to embed
Copy and paste this code into your site to embed