BIGG NEWS: ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯ; ಕೋರ್ಟ್‌ ಗೆ ಹಾಜರು

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಿದೆ. BIGG NEWS: ನಾನು ಬದುಕಲು ಅರ್ಹನಲ್ಲ; ಮಂಡ್ಯದ ರೇಪ್ ಕೀಚಕನಿಗೆ ಕಾಡುತ್ತಿದೆ ಪಶ್ಚಾತ್ತಾಪ   ಮುರುಘಾ ಶ್ರೀಗಳನ್ನು ಜಿಲ್ಲಾ ಕಾರಾಗೃಹದಿಂದ ಪೊಲೀಸರು ನ್ಯಾಯಾಲಯಕ್ಕೆ ಬೆಳಗ್ಗೆ ಕರೆತಂದಿದ್ದಾರೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಹಾಜರುಪಡಿಸಲಿದ್ದಾರೆ. ಕೋರ್ಟ್‌ ನ್ಯಾಯಾಂಗ ಬಂಧನ ಅವಧಿಯಲ್ಲಿ ವಿಸ್ತರಿಸಲಿದೆ. ಕೇಸ್‌ನ 2ನೇ ಆರೋಪಿ ಲೇಡಿ ವಾರ್ಡನ್‌ ನ್ಯಾಯಾಂಗ ಬಂಧನ ಅವಧಿಯೂ ಅಂತ್ಯವಾಗಿದ್ದು, ಅವರನ್ನೂ ಶಿವಮೊಗ್ಗದ … Continue reading BIGG NEWS: ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯ; ಕೋರ್ಟ್‌ ಗೆ ಹಾಜರು