BREAKING NEWS : ‘ಮುರುಘಾಶ್ರೀ’ ವಿರುದ್ಧ ಪಿತೂರಿ ಆರೋಪ : ಬಸವರಾಜನ್ ಜಾಮೀನು ಅರ್ಜಿ ನ.28 ಕ್ಕೆ ಮುಂದೂಡಿಕೆ

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧ ಪಿತೂರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಬಸವರಾಜನ್ ಜಾಮೀನು ಅರ್ಜಿಯನ್ನು ನ.28 ಕ್ಕೆ ಮುಂದೂಡಲಾಗಿದೆ. ಇಂದು ವಿಚಾರಣೆ ನಡೆಸಿದ ಚಿತ್ರದುರ್ಗದ 2 ನೇ ಅಪರ ಜಿಲ್ಲಾ ನ್ಯಾಯಾಲಯ ಮುರುಘಾ ಶ್ರೀಗಳ ವಿರುದ್ಧ ಪಿತೂರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಬಸವರಾಜನ್ ಜಾಮೀನು ಅರ್ಜಿಯನ್ನು ನ.28 ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. . ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅವರು ಮುರುಘಶ್ರೀ ವಿರುದ್ಧ ಪಿತೂರಿ ನಡೆಸಿದ್ದಾರೆ ಎನ್ನುವ … Continue reading BREAKING NEWS : ‘ಮುರುಘಾಶ್ರೀ’ ವಿರುದ್ಧ ಪಿತೂರಿ ಆರೋಪ : ಬಸವರಾಜನ್ ಜಾಮೀನು ಅರ್ಜಿ ನ.28 ಕ್ಕೆ ಮುಂದೂಡಿಕೆ