BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳು ಜೈಲು ಸೇರಿದ ನಂತರ ಮಠದಲ್ಲಿ ಹಲವು ಬದಲಾವಣೆ ಆಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಹಾಗಿದ್ದಲ್ಲಿ ಮಠದ ಆಡಳಿತದ ಭವಿಷ್ಯ ರಾಜ್ಯ ಸರ್ಕಾರ ಕೈಯಲಿ ಇದಿಯಾ ಎಂಬ ಹಲವು ಅನುಮಾನಗಳು ಮೂಡಿದೆ. BREAKING NEWS : ತುಮಕೂರಿನ ಸಿದ್ದಗಂಗಾಮಠದಿಂದ ವಿದ್ಯಾರ್ಥಿ ನಾಪತ್ತೆ!   ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಿಸುವಂತೆ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಮಠದ ಬಗ್ಗೆ ವರದಿ ಕೇಳಿತ್ತು. ಇದೀಗ ವರದಿ ಕೈ … Continue reading BIGG NEWS: ರಾಜ್ಯ ಸರ್ಕಾರದ ತೆಕ್ಕಗೆ ಚಿತ್ರದುರ್ಗದ ಮುರುಘಾ ಮಠ; ಸಿಎಂ ಕೈಸೇರಿದೆ ವರದಿ…!?