BIGG NEWS : ಮಹಿಳೆಯ ಮಾಜಿ ಪ್ರಿಯಕರನಿಂದಲೇ ಮರ್ಡರ್‌ : ತಲೆ ಕತ್ತರಿಸಿ, ದೇಹ ತುಂಡು..ತುಂಡು ಮಾಡಿ ಎಸೆದ ಹಂತಕ | Uttar Pradesh Murder

ಅಜಂಗಢ: ದೆಹಲಿಯಲ್ಲಿ ನಡೆದ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್  ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉತ್ತರ ಪ್ರದೇಶದ ಅಜಂಗಢದಲ್ಲಿ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಭಾನುವಾರ ಅಜಂಗಢದ ಕೆರೆಯಲ್ಲಿ ಮಹಿಳೆಯ ಶವ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಯ ಮಾಜಿ ಪ್ರೇಮಿಯೇ ಈ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. BREAKING NEWS: ಒಡಿಶಾದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು: ವ್ಯಾಗನ್‌ಗಳು ಬಡಿದು ಇಬ್ಬರು ಸ್ಥಳದಲ್ಲೇ ಸಾವು, ಕೆಲವರ ಸ್ಥಿತಿ ಗಂಭೀರ ಅಜಂಗಢ ಜಿಲ್ಲೆಯ ಅಹ್ರೌಲಾ … Continue reading BIGG NEWS : ಮಹಿಳೆಯ ಮಾಜಿ ಪ್ರಿಯಕರನಿಂದಲೇ ಮರ್ಡರ್‌ : ತಲೆ ಕತ್ತರಿಸಿ, ದೇಹ ತುಂಡು..ತುಂಡು ಮಾಡಿ ಎಸೆದ ಹಂತಕ | Uttar Pradesh Murder