BIGG NEW : ನಾಳೆ ಹುಟ್ಟೂರು ಸಫೈಯಲ್ಲಿ ನಡೆಯಲಿರುವ ‘ಮುಲಾಯಂ ಸಿಂಗ್ ಯಾದವ್’ ಅಂತ್ಯಕ್ರಿಯೆ : ಯುಪಿಯಲ್ಲಿ 3 ದಿನ ಶೋಕಾಚರಣೆ| Mulayam Singh Yadav

ನವದೆಹಲಿ : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ವರಿಷ್ಠ ಮತ್ತು ಉತ್ತರ ಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಅವರು ಇಂದು ನಿಧನರಾಗಿದ್ದಾರೆ. ನಾಳೆ (ಮಂಗಳವಾರ)ಮಧ್ಯಾಹ್ನ 3 ಗಂಟೆಗೆ ಮುಲಾಯಂ ಸಿಂಗ್ ಯಾದವ್ ಅವರ ಸ್ಥಳೀಯ ಗ್ರಾಮವಾದ ಇಟಾವಾ ಜಿಲ್ಲೆಯ ಸೈಫೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. BIGG NEWS : ಮುಂದಿನ ನಾಲ್ಕೈದು ದಿನ ಹಲವು ರಾಜ್ಯಗಳಲ್ಲಿ ಭಾರಿ ‘ಮಳೆ’ ಸಾಧ್ಯತೆ : ‘ಹವಾಮಾನ ಇಲಾಖೆ’ ಮುನ್ಸೂಚನೆ |Rain Alert ನೇತಾಜಿ ಅವರ ಪಾರ್ಥಿವ … Continue reading BIGG NEW : ನಾಳೆ ಹುಟ್ಟೂರು ಸಫೈಯಲ್ಲಿ ನಡೆಯಲಿರುವ ‘ಮುಲಾಯಂ ಸಿಂಗ್ ಯಾದವ್’ ಅಂತ್ಯಕ್ರಿಯೆ : ಯುಪಿಯಲ್ಲಿ 3 ದಿನ ಶೋಕಾಚರಣೆ| Mulayam Singh Yadav