BREAKING NEWS : ಇಬ್ಬರನ್ನು ಬಲಿ ಪಡೆದಿದ್ದ ಮೂಡಿಗೆರೆ ಪುಂಡಾನೆ ‘ಭೈರ’ ಕೊನೆಗೂ ಸೆರೆ

ಮೂಡಿಗೆರೆ : ಮೂಡಿಗೆರೆಯಲ್ಲಿ ಎರಡು ಪುಂಡಾನೆ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಕಾರ್ಯಾಚರಣೆ ನಡೆಸಿ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿದಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮೂಡಿಗೆರೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ‘ಪುಂಡಾನೆ’ ಭೈರ ಕೊನೆಗೂ ಸೆರೆಯಾಗಿದ್ದಾನೆ. ಈಗಾಗಲೇ ಎರಡು ಪುಂಡಾನೆಯನ್ನು ಸೆರೆಹಿಡಿದಿದ್ದ ಅರಣ್ಯ ಇಲಾಖೆ ಇದೀಗ ಮತ್ತೊಂದು ಕಾಡಾನೆಯನ್ನು ಸೆರೆಹಿಡಿದಿದೆ. ಮೂಡಿಗೆರೆಯ ಹೊಸಬಳ್ಳಿಯಲ್ಲಿ ಮತ್ತಿಗೋಡು, ದುಬಾರೆಯಿಂದ ಐದು ಸಾಕಾನೆಗಳನ್ನು ಕರೆತಂದ ಅರಣ್ಯ ಇಲಾಖೆ ಒಂದು ‘ಪುಂಡಾನೆ’ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿತ್ತು. ಆನೆ ಸೆರೆ ಹಿಡಿಯಲು ಅರಣ್ಯ … Continue reading BREAKING NEWS : ಇಬ್ಬರನ್ನು ಬಲಿ ಪಡೆದಿದ್ದ ಮೂಡಿಗೆರೆ ಪುಂಡಾನೆ ‘ಭೈರ’ ಕೊನೆಗೂ ಸೆರೆ