‘ಮುಡಾ’ ಹಗರಣ : ದೆಹಲಿ ‘ಹೈ ಕಮಾಂಡ್’ ನಿಂದ ನಮ್ಮ ತಂದೆಗೆ ‘ಕ್ಲೀನ್ ಚಿಟ್’ ಸಿಕ್ಕಿದೆ : ಯತೀಂದ್ರ ಸ್ಪೋಟಕ ಹೇಳಿಕೆ!

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಪಕ್ಷಗಳು ಮೈಸೂರು ಚಲೋ ಪಾದಯಾತ್ರೆ ಆರಂಭಸಿ 6 ದಿನ ಕಳೆದಿವೆ. ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಈ ಒಂದು ಹಗರಣದಲ್ಲಿ ನಮ್ಮ ತಂದೆಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹೌದು ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಜನರಿಂದ ಆಯ್ಕೆಯಾದ ಸರ್ಕಾರವನ್ನು ಸುಳ್ಳು ಆರೋಪ ಮಾಡಿ ಬಿಳಿಸುವ ಕುತಂತ್ರಕ್ಕೆ ನಾವು ಬಿಡೊಲ್ಲ. ಅದರ ವಿರುದ್ಧ ಏನು ಮಾಡಬೇಕೋ ಆ ಹೋರಾಟವನ್ನು ನಮ್ಮ … Continue reading ‘ಮುಡಾ’ ಹಗರಣ : ದೆಹಲಿ ‘ಹೈ ಕಮಾಂಡ್’ ನಿಂದ ನಮ್ಮ ತಂದೆಗೆ ‘ಕ್ಲೀನ್ ಚಿಟ್’ ಸಿಕ್ಕಿದೆ : ಯತೀಂದ್ರ ಸ್ಪೋಟಕ ಹೇಳಿಕೆ!