‘ಮುಡಾ’ ಹಗರಣ : ಇದಕ್ಕೆ ‘ಲಾಜಿಕಲ್ ಎಂಡ್’ ಕೊಡಬೇಕಿದೆ ಪಾದಯಾತ್ರೆಗೆ ಬನ್ನಿ : HDK ಗೆ ಆರ್. ಅಶೋಕ್ ಮನವಿ

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ನಿರ್ಧರಿಸಿವೆ. ಎಚ್.ಡಿ ಕುಮಾರಸ್ವಾಮಿ ಪ್ರೀತಂಗೌಡ ಇದ್ದರೆ ನಾನು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಈ ವಿಷಯವಾಗಿ ಇಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ ನಾಯಕರು ನಿನ್ನೆ ಕರೆ ಮಾಡಿ ಮಾತನಾಡಿದ್ದಾರೆ. ಪಾದಯಾತ್ರೆ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ … Continue reading ‘ಮುಡಾ’ ಹಗರಣ : ಇದಕ್ಕೆ ‘ಲಾಜಿಕಲ್ ಎಂಡ್’ ಕೊಡಬೇಕಿದೆ ಪಾದಯಾತ್ರೆಗೆ ಬನ್ನಿ : HDK ಗೆ ಆರ್. ಅಶೋಕ್ ಮನವಿ