Breaking News: ಮಂಡ್ಯದಲ್ಲಿ ಮೂಡಾ ಹಗರಣ; ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, 5 ಕೋಟಿ ದಂಡ

ಮಂಡ್ಯ: ಜಿಲ್ಲೆಯಲ್ಲಿ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆಯಾಗಿದ್ದು, 5 ಕೋಟಿ ದಂಡ ವಿಧಿಸಿದೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ. ಐವರು ತಲಾ 1 ಕೋಟಿ ಹಣವನ್ನು ಮೂಡಾಗೆ ಪಾವತಿಸಲು ಸೂಚನೆ ನೀಡಿದೆ.   BIGG NEWS: ಕೊಪ್ಪಳದಲ್ಲಿ ತುಂಬಿದ ಹಳ್ಳದ ನೀರು; ಸಿಲುಕಿಕೊಂಡ ಐವರು ರೈತರು ಕೆಬ್ಬಳ್ಳಿ ಆನಂದ್‌, ನಾಲಿಂಗಸ್ವಾಮಿ , ಚಂದ್ರಶೇಖರ್‌ ಸೇರಿದಂತೆ ಐವರಿಗೆ ಜೈಲು ಶಿಕ್ಷೆಯಾಗಿದೆ. ಮೂಡಾದಲ್ಲಿದ ಹಣ ದುರುಪಯೋಗ ಮಾಡಿಕೊಂಡಿದ್ದರು.ಇದೀಗ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. … Continue reading Breaking News: ಮಂಡ್ಯದಲ್ಲಿ ಮೂಡಾ ಹಗರಣ; ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ, 5 ಕೋಟಿ ದಂಡ