ರಾಜ್ಯದ ‘ಉಭಯ ಸದನ’ಗಳಲ್ಲಿ ‘ಮುಡಾ ಹಗರಣ’ ಪ್ರತಿಧ್ವನಿ: ‘ಸಾಕು ಸಾಕು ಲೂಟಿ ಸಾಕು’ ಎಂದು ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದೆ. ಇಂದಿನ ಉಭಯ ಸದನಗಳಲ್ಲೂ ಮುಡಾ ಹಗರಣವು ಪ್ರತಿಧ್ವನಿಸಿದೆ. ಆಡಳಿತ, ವಿಪಕ್ಷಗಳ ನಡುವೆ ವಾಗ್ವಾದವೇ ನಡೆದಿದೆ. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸಭಾಧ್ಯಕ್ಷರನ್ನು ಕೋರಿದರೂ ಅವಕಾಶ ನೀಡಿಲ್ಲ. ಈ ಹಿನ್ನಲೆಯಲ್ಲೇ ಸಾಕು ಸಾಕು ಲೂಟಿ ಸಾಕು ಅಂತ ಸದನದಲ್ಲೇ ಸದಸ್ಯರು ಘೋಷಣೆ ಕೂಗಿದ್ದಾರೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎರಡೂ ಸದನದಲ್ಲಿ ಇಂದು ಮುಡಾ ಹಗರಣ ಪ್ರತಿಧ್ವನಿಸಿದೆ. ವಿಧಾನಸಭೆ, ಪರಿಷತ್ತಿನಲ್ಲಿ ಬಿಜೆಪಿಯ ನಾಯಕರು ಮುಡಾ ಹಗರಣದ ಬಗ್ಗೆ … Continue reading ರಾಜ್ಯದ ‘ಉಭಯ ಸದನ’ಗಳಲ್ಲಿ ‘ಮುಡಾ ಹಗರಣ’ ಪ್ರತಿಧ್ವನಿ: ‘ಸಾಕು ಸಾಕು ಲೂಟಿ ಸಾಕು’ ಎಂದು ಘೋಷಣೆ