ಮುಡಾ ಹಗರಣ: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ: ವಿ.ಎಸ್ ಉಗ್ರಪ್ಪ ಕಿಡಿ

ಬೆಂಗಳೂರು: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ ಮಾಡುತ್ತಿದ್ದಾರೆ. ಮೂಡ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಕೈವಾಡ ಇಲ್ಲ ಎನ್ನುವುದಕ್ಕೆ ಅನೇಕ ಸಾಕ್ಷಿಗಳಿವೆ. ಭೂಮಿ ಡಿ ನೋಟಿಫೈ ಆಗಿದ್ದು 1998 ರಲ್ಲಿ. ಅಂದರೆ 26 ವರ್ಷಗಳಾಗಿವೆ. ಸಿದ್ದರಾಮಯ್ಯನವರ ಕೈವಾಡ ಇದ್ದಿದ್ದರೆ ಈ ಹಿಂದೆಯೇ ವಿರೋಧ ಪಕ್ಷದವರು ದನಿ ಎತ್ತಬೇಕಾಗಿತ್ತು. ಈ ಭೂಮಿ ಮಾರಾಟವಾಗಿದ್ದು 2004ರಲ್ಲಿ ಅಂದರೆ ಭೂಮಿ ಮಾರಾಟವಾಗಿ 20 ವರ್ಷಗಳಾಯಿತು ಆಗಲು ಸಹ ಯಾರು ಕೂಡ ಭೂಮಿ ಮಾರಾಟ ಅಕ್ರಮ ಎಂದು ಪ್ರಶ್ನಿಸಲಿಲ್ಲ ಎಂಬುದಾಗಿ ವಿಧಾನ … Continue reading ಮುಡಾ ಹಗರಣ: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ: ವಿ.ಎಸ್ ಉಗ್ರಪ್ಪ ಕಿಡಿ