BIGG NEWS : ಶಬರಿಮಲೆಗೆ ತೆರಳುವ ಕರ್ನಾಟಕದ ಭಕ್ತರಿಗೆ ‘ಆರೋಗ್ಯ ಇಲಾಖೆಯಿಂದ ಮಹತ್ವ’ದ ಸೂಚನೆ : ಇಲ್ಲಿದೆ ಓದಿ | Sabarimala

ಬೆಂಗಳೂರು :  ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆಯಲ್ಲಿರುವ ಅಯ್ಯಪ್ಪ ದೇವಾಲಯದ ಬಾಗಿಲನ್ನು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರ ದರ್ಶನಕ್ಕೆ ನವೆಂಬರ್‌ 17ರಂದು ತೆರೆಯಲಾಗಿದೆ. HEALTH TIPS: ಕಣ್ಣಿನ ವಾಟರ್‌ಲೈನ್‌ಗೆ ಲಿಕ್ವಿಡ್‌ ಐ ಲೈನರ್‌ ಹಚ್ಚುತ್ತಿದ್ದೀರಾ…? ಇಲ್ಲಿದೆ ಸಂಪೂರ್ಣ ಮಾಹಿತಿ   ಎರಡು ತಿಂಗಳುಗಳ ಕಾಲ ನಡೆಯುವ ಭಕ್ತರ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಶಬರಿಮಲೆಯ ಕಡೆಗೆ ತೆರೆಳತ್ತಿದ್ದು, ಅಯ್ಯಪ್ಪ ಸ್ವಾಮಿ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ. ಇದರಿಂದ ನೂಕುನುಗ್ಗಲೂ ಕೂಡ … Continue reading BIGG NEWS : ಶಬರಿಮಲೆಗೆ ತೆರಳುವ ಕರ್ನಾಟಕದ ಭಕ್ತರಿಗೆ ‘ಆರೋಗ್ಯ ಇಲಾಖೆಯಿಂದ ಮಹತ್ವ’ದ ಸೂಚನೆ : ಇಲ್ಲಿದೆ ಓದಿ | Sabarimala