ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಪಾಲಕರ ಕ್ರೀಡಾಕೂಟ

ಕಾರವಾರ: ಜೀವನದಲ್ಲಿ ಅಹಂಕಾರವನ್ನು ಬದಿಗೊತ್ತಿದಾಗಲೇ ಯಶಸ್ಸು ಸಾಧ್ಯ. ಭಗವದ್ಗೀತೆಯನ್ನು ಕೃಷ್ಣ , ಅರ್ಜುನನಿಗೆ ಬೋಧಿಸಿದ ಸಂದರ್ಭವನ್ನು ವಿವರಿಸಿ, ಇಂದಿನ ವರ್ತಮಾನಕ್ಕೆ ಭಗವದ್ಗೀತೆ ಹೇಗೆ ಪ್ರಸ್ತುತಎಂಬುದನ್ನು ವಿವರಿಸುತ್ತಾ , ಜೀವನದಲ್ಲಿ ಭಕ್ತಿ ಎಂಬುದು ಎಷ್ಟು ಮುಖ್ಯ ಹಾಗೂ ಅದು ಕ್ರೀಡೆಗೆ ಹೇಗೆ ಅನ್ವಯವಾಗುತ್ತದೆ ಎಂದು ಹೊನ್ನಾವರರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ್‌ಕಲ್ಯಾಣ್‌ಪುರ್ ಹೇಳಿದರು. ಅವರು ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ನಡೆದ ಪಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಭಾಷಣದಲ್ಲಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, … Continue reading ಎಂ.ಪಿ.ಇ ಸೊಸೈಟಿಯ ಸಿ.ಬಿ.ಎಸ್.ಇ. ಸೆಂಟ್ರಲ್ ಶಾಲೆಯಲ್ಲಿ ಅದ್ದೂರಿಯಾಗಿ ನಡೆದ ಪಾಲಕರ ಕ್ರೀಡಾಕೂಟ