BIGG NEWS : ರಾಜ್ಯದಲ್ಲಿ ಹೆಚ್ಚಾಯ್ತು ʻ ಮೊಟ್ಟೆ ವಾರ್‌ ʼ : ಶಾಸಕರ ಭವನದಲ್ಲಿರುವ ಕೊಠಡಿಗಳಿಗೆ ʻ ಬಿಗಿ ಪೊಲೀಸ್‌ ಭದ್ರತೆ ʼ

ಕೊಡಗು : ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ ಸಂಬಂಧಿಸಿ ಶಾಸಕರ ಭವನದಲ್ಲಿರುವ ಕೊಠಡಿಗಳಿಗೆ ಭಾರೀ  ಪೊಲೀಸ್‌ ಭದ್ರತೆ ನೀಡಲಾಗುತ್ತಿದೆ ಕೋವಿಡ್‌ ಹೆಚ್ಚಳ ಬೆನ್ನಲ್ಲೇ ಚೀನಾದಲ್ಲಿ ʻಮೀನು, ಏಡಿʼಗಳಿಗೂ RT-PCR ಟೆಸ್ಟ್‌ : ಅಘಾತಕಾರಿ ʻ video viral ʼ | Watch ರಾಜ್ಯದಲ್ಲಿ ಮೊಟ್ಟೆ ಎಸೆದ ವಾರ್‌ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಶಾಸಕ ಕಚೇರಿಗೆ ಮೊಟ್ಟೆ ಎಸೆಯುವ ಆತಂಕದಿಂದ  ಕೆ.ಜಿ ಬೊಪ್ಪಯ್ಯ, ಅಪ್ಪಚ್ಚು ರಂಜನ್‌ ಕಚೇರಿ ಬಳಿ  ಬಿಗಿ ಪೊಲೀಸ್‌ ಭದ್ರತೆ ನೀಡಲಾಗಿದೆ. … Continue reading BIGG NEWS : ರಾಜ್ಯದಲ್ಲಿ ಹೆಚ್ಚಾಯ್ತು ʻ ಮೊಟ್ಟೆ ವಾರ್‌ ʼ : ಶಾಸಕರ ಭವನದಲ್ಲಿರುವ ಕೊಠಡಿಗಳಿಗೆ ʻ ಬಿಗಿ ಪೊಲೀಸ್‌ ಭದ್ರತೆ ʼ