Bengaluru Traffic Update: ‘ವಾಹನ ಸವಾರ’ರ ಗಮನಕ್ಕೆ: ಸೆ.28ರವರೆಗೆ ‘ಗಣ್ಯರ ಭೇಟಿ’ ಹಿನ್ನಲೆಯಲ್ಲಿ ‘ಸಂಚಾರ ಮಾರ್ಗ’ ಬದಲು

ಬೆಂಗಳೂರು: ಇಂದಿನಿಂದ ಸೆಪ್ಟೆಂಬರ್ 28ರವರೆಗೆ ಬೆಂಗಳೂರಿಗೆ ವಿವಿಧ ಗಣ್ಯರ ಭೇಟಿಯ ಹಿನ್ನಲೆಯಲ್ಲಿ, ಸುಗಮ ಸಂಚಾರದ ವ್ಯವಸ್ಥೆಗಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. BIGG NEWS : ಮೀಸಲಾತಿ ವಿಚಾರ : ಬಿಜೆಪಿಯಿಂದ ಬೆಂಗಳೂರಿನಲ್ಲಿ ಅ.8 ರಂದು ಸರ್ವಪಕ್ಷಗಳ ಸಭೆ |ST Reservation ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಸಂಚಾರ ಪೊಲೀಸರು ( Bengaluru Traffic Police ), ದಿನಾಂಕ 26-09-2022 ರಿಂದ 28-09-2022ರವೆರೆಗೆ ಗಣ್ಯ ವ್ಯಕ್ತಿಗಳು ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ … Continue reading Bengaluru Traffic Update: ‘ವಾಹನ ಸವಾರ’ರ ಗಮನಕ್ಕೆ: ಸೆ.28ರವರೆಗೆ ‘ಗಣ್ಯರ ಭೇಟಿ’ ಹಿನ್ನಲೆಯಲ್ಲಿ ‘ಸಂಚಾರ ಮಾರ್ಗ’ ಬದಲು