BIGG NEWS: ಬೆಂಗಳೂರಿನಲ್ಲಿ ಆಸ್ತಿ ವಿಚಾರಕ್ಕಾಗಿ ಸೊಸೆಯಿಂದಲೇ ಅತ್ತೆಯ ಬರ್ಬರ ಹತ್ಯೆ

ಬೆಂಗಳೂರು: ನಗರದಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸೊಸೆ ತನ್ನ ಅತ್ತೆಯನ್ನೇ ಕೊಲೆಗೈದಿರುವ ಘಟನೆ ನಡೆದಿದೆ. BIGG NEWS: ಮುರುಘಾ ಶರಣರಿಗೆ ಮತ್ತೊಂದು ಸಂಕಷ್ಟ :ʻ ಮಕ್ಕಳ ಬೆತ್ತಲೆ ವಿಡಿಯೋ ಮಾಡಿದ್ದಾರೆʼ ಒಡನಾಡಿ ಸಂಸ್ಥೆ ಪರಶು ಗಂಭೀರ ಆರೋಪ   ಆರೋಪಿ ಸುಗುಣ ತನ್ನ ಅತ್ತೆ ರಾಣಿ ಅವರನ್ನ ಹೊಡೆದು ಕೊಲೆ ಮಾಡಿದ್ದು, ಶ್ರೀರಾಮ್‌ಪುರ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.ರಾಣಿ ಅವರು ಎಲ್ಲ ಆಸ್ತಿಯನ್ನೂ ತನ್ನ ಮೂವರು ಗಂಡು ಮಕ್ಕಳಿಗೆ … Continue reading BIGG NEWS: ಬೆಂಗಳೂರಿನಲ್ಲಿ ಆಸ್ತಿ ವಿಚಾರಕ್ಕಾಗಿ ಸೊಸೆಯಿಂದಲೇ ಅತ್ತೆಯ ಬರ್ಬರ ಹತ್ಯೆ