BIGG NEWS: ತುಮಕೂರಿನಲ್ಲಿ ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆಯಿಂದಲೇ ಹಲ್ಲೆ; ವೃದ್ಧೆ ಸ್ಥಿತಿ ಗಂಭೀರ

ತುಮಕೂರು: ನಗರದ ಪಟ್ಟಣದ ಕೆಆರ್ ಎಸ್‌ ಆಗ್ರಹಾರದಲ್ಲಿ ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆ ಕಬ್ಬಿಣ ಪೈಪ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. BIGG NEWS: ಇಂದು ಯುಜಿಸಿ- ನೆಟ್ ಫಲಿತಾಂಶ ಪ್ರಕಟ; ಇಲ್ಲಿದೆ ವೆಬ್‌ ಸೈಟ್‌ ವಿವರ| UGC NET Result   65 ವರ್ಷದ ಚಿಕ್ಕತಾಯಮ್ಮ ಹಲ್ಲೆಗೊಳಾಗದ ಅತ್ತೆ. ಚಿಕ್ಕತಾಯಮ್ಮ ಅವರಿಗೆ ಶಿವಕುಮಾರ್ ಹಾಗೂ ಎನ್.ಶಂಕರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿವಕುಮಾರ್ ಬೆಂಗಳೂರಿನಲ್ಲಿ ವಾಸವಾಗಿದ್ದರೆ, ಇನ್ನೊಬ್ಬ ಮಗ ಎನ್.ಶಂಕರ್ ಜೊತೆ ಚಿಕ್ಕತಾಯಮ್ಮ ಕೆ.ಆರ್.ಎಸ್ … Continue reading BIGG NEWS: ತುಮಕೂರಿನಲ್ಲಿ ಮನೆ ಬಿಟ್ಟು ಹೋಗದ ಅತ್ತೆಯ ಮೇಲೆ ಸೊಸೆಯಿಂದಲೇ ಹಲ್ಲೆ; ವೃದ್ಧೆ ಸ್ಥಿತಿ ಗಂಭೀರ