ಕಾವೇರಿ ತಾಯಿ 10 ವರ್ಷ ಬಾಗಿನ ಅರ್ಪಿಸುವ ಅವಕಾಶವನ್ನು ‘ಕಾಂಗ್ರೆಸ್’ಗೆ ನೀಡುತ್ತಾಳೆ: ಡಿಕೆ ಶಿವಕುಮಾರ್

ಮಂಡ್ಯ: ಈ ವರ್ಷದಿಂದ ಕೆರೆ-ಕಟ್ಟೆ ತುಂಬುವ ಸಂದರ್ಭದಲ್ಲಿ ರೈತರಿಗೆ ಸನ್ಮಾನಕ್ಕೆ ನಿರ್ಧಾರ ಮಾಡಲಾಗಿದೆ. ಸಾವಡೆಗಳು ಹಾಗು ಎಇಇ ಅಧಿಕಾರಿಗಳಿಗೆ ಅವರಿಗೆ ಪ್ರಶಸ್ತಿ ಕೊಡಲು ಸರ್ಕಾರ ನಿರ್ಧಾರ ಕೈಗೊಳ್ಳಲಾಗಿದೆ. ಕಾವೇರಿ ತಾಯಿ 10 ವರ್ಷ ಬಾಗಿನ ಅರ್ಪಿಸುವ ಅವಕಾಶವನ್ನು ಕಾಂಗ್ರೆಸ್ ಗೆ ನಿಡ್ತಾಳೆ ಅನ್ನೋ ಭರವಸೆ ಇದೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇಂದು ಕೆ.ಆರ್.ಎಸ್ ಡ್ಯಾಂಗೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇಂದು ಸಂಭ್ರಮದ ದಿನ ಕನ್ನಂಬಾಡಿ ಕಟ್ಟೆ ನಮ್ಮೆಲ್ಲರ ಅನ್ನದ ತಟ್ಟೆ. ನಮ್ಮ … Continue reading ಕಾವೇರಿ ತಾಯಿ 10 ವರ್ಷ ಬಾಗಿನ ಅರ್ಪಿಸುವ ಅವಕಾಶವನ್ನು ‘ಕಾಂಗ್ರೆಸ್’ಗೆ ನೀಡುತ್ತಾಳೆ: ಡಿಕೆ ಶಿವಕುಮಾರ್