ಬೆಳಕಿನ ಕವಿತೆಯ ಬೆರಗಿಗೆ ಸೋತವರು ಏಳು ಮಿಲಿಯನ್ ಗೂ ಅಧಿಕ ಮಂದಿ..!

ಕೆಎನ್‌ಎನ್‌ಸಿನಿಮಾಡೆಸ್ಕ್‌: ದೇಶಾದ್ಯಂತ ಬನಾರಸ್ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಝೈದ್ ಖಾನ್ ಹತ್ತು ಹಲವು ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿಕೊಟ್ಟ ಬನಾರಸ್ ನಿರೀಕ್ಷೆಗೂ ಮೀರಿ ಗೆಲುವನ್ನು ದಾಖಲಿಸುತ್ತಿದೆ. ಈ ಗೆಲುವಿನ ಖುಷಿಯಲ್ಲಿ ಚಿತ್ರತಂಡವಿದೆ. ಸದ್ಯ ಬನಾರಸ್ ಕೆಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಒಂದು ಖುಷಿಯ ವಿಚಾರವಾದರೆ, ಮತ್ತೊಂದು ಖುಷಿ ಕೂಡ ಸೇರ್ಪಡೆಯಾಗಿದೆ. ಅದು ಬೆಳಕಿನ ಕವಿತೆ.. ಬೆರಗಿಗೆ ಸೋತೆ ಹಾಡಿನ ವಿಚಾರ. ಹೇಳಿ ಕೇಳಿ ಹಾಡು ಮೈಮನಸ್ಸನ್ನು ತಣಿಸುವಂತದ್ದು, ಸಂಗೀತ ಪ್ರೇಮಿಗಳ ಹೃದಯ ಮುಟ್ಟುವಂತದ್ದು, … Continue reading ಬೆಳಕಿನ ಕವಿತೆಯ ಬೆರಗಿಗೆ ಸೋತವರು ಏಳು ಮಿಲಿಯನ್ ಗೂ ಅಧಿಕ ಮಂದಿ..!