BIGG NEWS : ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಹಾನಿ ಹಿನ್ನಲೆ : ಪರಿಹಾರ ಕಾರ್ಯಕ್ಕಾಗಿ 191 ಕೋಟಿ ರೂ. ಅನುದಾನ ಬಿಡುಗಡೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಯಡಬಿಡದೇ ಸುರಿಯುತ್ತಿರುವಂತ ಮಳೆಯಿಂದಾಗಿ ( Rain ) ಅನೇಕ ಜಿಲ್ಲೆಗಳಲ್ಲಿ ನೆರೆ, ಪ್ರವಾಹದ ಭೀತಿ ಉಂಟಾಗಿದೆ. ಅನೇಕ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಪರಿಹಾರ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ( Karnataka Government ) 191.50 ಕೋಟಿ ರೂ. ಅನುದಾವನ್ನು ಬಿಡುಗಡೆ ಮಾಡಲಾಗಿದೆ. ‘XXX’ ವೆಬ್‌ ಸೀರಿಸ್‌: ʻನೀವು ಯುವಕರ ಮನಸ್ಸನ್ನು ಹಾಳುಮಾಡುತ್ತಿದ್ದೀರಿʼ, ನಿರ್ಮಾಪಕಿ ʻಏಕ್ತಾ ಕಪೂರ್ʼಗೆ ಸುಪ್ರಿಂ ಕೋರ್ಟ್ ತರಾಟೆ ಈ ಕುರಿತು … Continue reading BIGG NEWS : ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಹಾನಿ ಹಿನ್ನಲೆ : ಪರಿಹಾರ ಕಾರ್ಯಕ್ಕಾಗಿ 191 ಕೋಟಿ ರೂ. ಅನುದಾನ ಬಿಡುಗಡೆ