BIG NEWS: ಜುಲೈ.15ರಿಂದ 26ರವರೆಗೆ ರಾಜ್ಯ ‘ಮುಂಗಾರು ಅಧಿವೇಶನ’: ಸಚಿವ ಹೆಚ್.ಕೆ ಪಾಟೀಲ್ | Karnataka Monsoon Assembly

ಬೆಂಗಳೂರು: ರಾಜ್ಯ ಮುಂಗಾರು ಅಧಿವೇಶನ ಜುಲೈ.15ರಿಂದ ಆರಂಭಗೊಂಡು 10 ದಿನಗಳ ಕಾಲ ನಡೆಯಲಿದೆ. ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಕಲಾಪದಲ್ಲಿ ಚರ್ಚೆಯಾಗಲಿದೆ ಅಂತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಹೆಚ್ ಕೆ ಪಾಟೀಲ್ ಅವರು ತಿಳಿಸಿದ್ದಾರೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಕರ್ನಾಟಕ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ದಿನಾಂಕ: 15.07.2024 ರಿಂದ 26.07.2024 ರವರೆಗೆ ಕರೆಯಲು ಗೌರವಾನ್ವಿತ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ ಎಂದಿದ್ದಾರೆ. ದಿನಾಂಕ: 20.06.2024 ರಂದು ನಡೆದ ಸಚಿವ ಸಂಪುಟದ … Continue reading BIG NEWS: ಜುಲೈ.15ರಿಂದ 26ರವರೆಗೆ ರಾಜ್ಯ ‘ಮುಂಗಾರು ಅಧಿವೇಶನ’: ಸಚಿವ ಹೆಚ್.ಕೆ ಪಾಟೀಲ್ | Karnataka Monsoon Assembly